ಮಂಗಳೂರು ಆಕಾಶವಾಣಿಯಿಂದ ಶುಕ್ರವಾರ ನವೆಂಬರ್ 4, 2022 ರಂದು ಬೆಳಗ್ಗೆ 8:30ಕ್ಕೆ ಪ್ರಸಾರವಾದ ಕಾರ್ಯಕ್ರಮದ ಧ್ವನಿಮುದ್ರಣ. ಶ್ರೀವತ್ಸ ಜೋಶಿ ಅವರೊಡನೆ ಸಂದರ್ಶನ. ವಿಷಯ: ಅಮೆರಿಕದಲ್ಲಿ ನನ್ನ ಜೀವನ, ಬರವಣಿಗೆ ಹವ್ಯಾಸ, ಅಂಕಣ ಬರವಣಿಗೆ, ಬರಹದಲ್ಲಿ ಭಾಷಾ ಶುದ್ಧಿಯ ಅಗತ್ಯ.... ಇತ್ಯಾದಿ.
ಸಂದರ್ಶಕರು: ಸೂರ್ಯನಾರಾಯಣ ಭಟ್ (ಪ್ರಸಾರಾಧಿಕಾರಿ, ಆಕಾಶವಾಣಿ ಮಂಗಳೂರು).
ಅದ್ಬುತ ಮತ್ತು ಸತ್ಯ ಆಲಿಸದವರು ಈ ಆಡಿಯೋ ಕೆಳಲೆ ಬೇಕು ಎಂದು ಕೋರುತ್ತೇನೆ ಪ್ರಸಾರ ಮಾಡಿದ್ದಕ್ಕೆ ನನ್ನ ನಮಸ್ಕಾರ
ಜೋಶಿ ಸಾರ್, ಇವರಿಗೆ ಇರುವ ಭಾಷಾ ಶುದ್ದಿ ಬಗ್ಗೆ ಚೆಲುವಾಗಿ ಅಭಿಪ್ರಾಯಿಸಿರುತ್ತಾರೆ.ಸಂದರ್ಶನ ಚೆನ್ನಾಗಿದೆ.
ಸಂದರ್ಶನದಲ್ಲಿ ಪ್ರಶ್ನೆಗಳು, ಅದಕ್ಕೆ ತಕ್ಕಂತೆ ಉತ್ತರಗಳು ಉತ್ತಮವಾಗಿದ್ದವು. ಅಭಿನಂದನೆಗಳು.
ಉತ್ತಮ ಸಂದರ್ಶನ. ಸ್ಪಷ್ಟ ಮಾತುಗಳು. ಸಂದರ್ಶನ ಮಾಡಿದ ರೀತಿಯೂ ಚೆನ್ನಾಗಿತ್ತು. ಒಳ್ಳೆಯ ಪ್ರಶ್ನೆಗಳಿಗೆ ತಕ್ಕ ಉತ್ತರ.
ಉತ್ತಮ ಸಂದರ್ಶನ. ಎಲ್ಲಾ ವಿಷಯಗಳ ಬಗ್ಗೆ ಇರುವ ಕುತೂಹಲ ನನಗೆ ಮೆಚ್ಚುಗೆಯಾದ ಅಂಶ. .
ಅತ್ಯುತ್ತಮ ಸಂದರ್ಶನ👌👌🙏🏻🙏🏻
ಅತ್ಯುತ್ತಮ ಸಂದರ್ಶನ.
I am Savitha phataka i am read your books very nice interesting. 👍🙏
Triple SSS family ಶ್ರೀವತ್ಸ ಸಹನಾ ಸೃಜನ್
ಅದ್ಭುತ ವಾಗ್ಝರಿ. ನುಡಿಗಳು ಮುತ್ತಿನ ಹಾರದಂತಿದ್ದವು. ಮಂಗಳೂರು ಆಕಾಶವಾಣಿಯ ಘನತೆ ಹೆಚ್ಚಿಸಿದ ಸಂದರ್ಶನ ಇದು. ಅಭಿನಂದನೆಗಳು ಜೋಶಿ ಅವರೇ.
🙏🙏
ಚೆಂದದ ಸಂದರ್ಶನ👏👏👏 ಮಾತುಗಳಲ್ಲಿ, ಆಕಾಶವಾಣಿಯ ಘಮ ಖುಷಿಕೊಟ್ಟಿತು
An excellent program, thank you AIR Mangalore for broadcasting this. Whilst the guest spoke so very well, the interviewer was a top professional and brought the best out of the guest. Putting the guest in a relaxed mood and keeping the focus of the discussion to bring the best value for listeners are great qualities of a radio presenter. We salute ಸೂರ್ಯನಾರಾಯಣ ಭಟ್ (ಪ್ರಸಾರಾಧಿಕಾರಿ, ಆಕಾಶವಾಣಿ ಮಂಗಳೂರು) .
Be the best where you R👍👍🙏🏻🙏🏻
Super sir