ಗಣೇಶ ಮಹಿಮೆ - ನೃತ್ಯರೂಪಕ

2023 ж. 7 Қаз.
1 035 Рет қаралды

ಕಾವೇರಿ ಕನ್ನಡ ಸಂಘದ ಗಣೇಶೋತ್ಸವ 2023ರ ಸಾಂಸ್ಕೃತಿಕ ಪ್ರಸ್ತುತಿ.
ನೃತ್ಯ, ಅಭಿನಯ: ಕಾವೇರಿ ಕನ್ನಡ ಸಂಘದ ಸದಸ್ಯ-ಸದಸ್ಯೆಯರು.
ನಿರ್ಮಾಣ ಮತ್ತು ನಿರ್ದೇಶನ: ವಾಣಿ ರಮೇಶ್.
ನಿರೂಪಣಾ ಸಾಹಿತ್ಯ ಮತ್ತು ಧ್ವನಿಸಂಕಲನ: ಶ್ರೀವತ್ಸ ಜೋಶಿ.
ವಿಡಿಯೊಗ್ರಫಿ: ರಾಮ ಮೂರ್ತಿ.
* * *
ಬಳಕೆಯಾಗಿರುವ ಗೀತೆಗಳು:
1. "ಹೇಳುವೆ ಕಥೆ ಹೇಳುವೆ..."
ಸಂಗೀತ: ಮನೋರಂಜನ್ ಪ್ರಭಾಕರ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
2. "ಸಿದ್ಧಿವಿನಾಯಕಂ ಸೇವೇಽಹಂ..."
ಸಾಹಿತ್ಯ: ಮುತ್ತಯ್ಯ ಭಾಗವತರು
ಗಾಯನ: ಸುಧಾ ರಘುನಾಥನ್
3. "ಮೊದಲೊಂದಿಪೆ ನಿನಗೆ ಗಣನಾಥ..."
ಸಾಹಿತ್ಯ: ಶ್ರೀಪಾದ ರಾಯರು
ಗಾಯನ: ಪುತ್ತೂರು ನರಸಿಂಹ ನಾಯಕ್
4. "ಗಜವದನ ಹೇರಂಬ..."
ಸಾಹಿತ್ಯ: ಬಿ.ವಿ.ಕಾರಂತ
ಗಾಯನ: ಬಿ.ಜಯಶ್ರೀ
5. "ಬಂದೇವ ನಾವು ನಿಮ್ಮ ಚರಣಕ..."
ಸಾಹಿತ್ಯ: ಜನಪದ
ಗಾಯನ: ಅನನ್ಯಾ ಭಟ್
6. "ಗಣೇಶ ನಿನ್ನ ಮಹಿಮೆ ಅಪಾರ..."
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ಎಸ್.ವಿಶ್ವನಾಥನ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
* * *
ಗಣೇಶ ಎಲ್ಲರಿಗೂ ಶುಭವನ್ನು ತರಲಿ.
* * *

Пікірлер
  • 💐💐💐🙏🏻🙏🏻🙏🏻💐💐💐

    @krishnappa.ggowda8154@krishnappa.ggowda81547 ай бұрын
  • 👌👌👏👏🙏🙏

    @arpanakekkaru241@arpanakekkaru2417 ай бұрын
  • Very beautiful rendition of Lord Ganapathi.

    @nagarathnaramachandra1574@nagarathnaramachandra15747 ай бұрын
  • ಶುಭಾಶಯಗಳು.

    @ravideshmukh825@ravideshmukh8257 ай бұрын
  • Enjoyed watching the video. The narration is excellent. The dances were beautifully performed.👏👏

    @palyamangalagundappa8555@palyamangalagundappa85557 ай бұрын
  • ಧನ್ಯವಾದಗಳು...

    @vilashuddar3818@vilashuddar38187 ай бұрын
KZhead