ಸಂಸ್ಕೃತ ಕಾವ್ಯಗಳ ಸ್ಥೂಲ ಪರಿಚಯ
2023 ж. 17 Там.
1 169 Рет қаралды
ಮೈತ್ರೀ ಪ್ರತಿಷ್ಠಾನಮ್ ನಡೆಸುತ್ತಿರುವ "ಶ್ರಾವಣ ಸಂಸ್ಕೃತ" ಉಪನ್ಯಾಸ ಮಾಲಿಕೆಯಲ್ಲಿ 18 ಆಗಸ್ಟ್ 2023ರಂದು ಡಾ. ಮಹೇಶ ಕಾಕತ್ಕರ್ ಅವರಿಂದ ಉಪನ್ಯಾಸ. ಸಂಸ್ಕೃತ ಕಾವ್ಯಗಳ ಬಗೆಗೆ ಒಂದು ಸ್ಥೂಲ ನೋಟ
ಮೈತ್ರೀ ಪ್ರತಿಷ್ಠಾನಮ್ ನಡೆಸುತ್ತಿರುವ "ಶ್ರಾವಣ ಸಂಸ್ಕೃತ" ಉಪನ್ಯಾಸ ಮಾಲಿಕೆಯಲ್ಲಿ 18 ಆಗಸ್ಟ್ 2023ರಂದು ಡಾ. ಮಹೇಶ ಕಾಕತ್ಕರ್ ಅವರಿಂದ ಉಪನ್ಯಾಸ. ಸಂಸ್ಕೃತ ಕಾವ್ಯಗಳ ಬಗೆಗೆ ಒಂದು ಸ್ಥೂಲ ನೋಟ
ನನಗಂತೂ ಬಹಳ ಉಪಯುಕ್ತ ಮಾಹಿತಿ..ಆದರೆ ಎಲ್ಲ ನೆನಪಿಟ್ಟುಕೊಳ್ಳುವುದು ಕಷ್ಟ ನನಗೆ..ನೆನಪೇ ಉಳಿಸುವುದಿಲ್ಲ..🙏
"ಒಂದು ಕಡೆ ತಪ್ಪಾಗಿದೆ. ನೈಷಧ ಕಾವ್ಯದ ಶ್ಲೋಕ ಹೇಳುವಾಗ ಗಡಿಬಿಡಿಯಲ್ಲಿ ಸ್ಥಲಾಯತಾಂ ಎಂದು ಹೇಳುವ ಬದಲು ಸ್ಥಲಾಯತಂ ಎಂದಿದ್ದೇನೆ."