ಸಂಸ್ಕೃತ ಕಾವ್ಯಗಳ ಸ್ಥೂಲ ಪರಿಚಯ

2023 ж. 17 Там.
1 169 Рет қаралды

ಮೈತ್ರೀ ಪ್ರತಿಷ್ಠಾನಮ್ ನಡೆಸುತ್ತಿರುವ "ಶ್ರಾವಣ ಸಂಸ್ಕೃತ" ಉಪನ್ಯಾಸ ಮಾಲಿಕೆಯಲ್ಲಿ 18 ಆಗಸ್ಟ್ 2023ರಂದು ಡಾ. ಮಹೇಶ ಕಾಕತ್ಕರ್ ಅವರಿಂದ ಉಪನ್ಯಾಸ. ಸಂಸ್ಕೃತ ಕಾವ್ಯಗಳ ಬಗೆಗೆ ಒಂದು ಸ್ಥೂಲ ನೋಟ

Пікірлер
  • ನನಗಂತೂ ಬಹಳ ಉಪಯುಕ್ತ ಮಾಹಿತಿ..ಆದರೆ ಎಲ್ಲ ನೆನಪಿಟ್ಟುಕೊಳ್ಳುವುದು ಕಷ್ಟ ನನಗೆ..ನೆನಪೇ ಉಳಿಸುವುದಿಲ್ಲ..🙏

    @vilashuddar3818@vilashuddar38189 ай бұрын
  • "ಒಂದು ಕಡೆ ತಪ್ಪಾಗಿದೆ. ನೈಷಧ ಕಾವ್ಯದ ಶ್ಲೋಕ ಹೇಳುವಾಗ ಗಡಿಬಿಡಿಯಲ್ಲಿ ಸ್ಥಲಾಯತಾಂ ಎಂದು ಹೇಳುವ ಬದಲು ಸ್ಥಲಾಯತಂ ಎಂದಿದ್ದೇನೆ."

    @maheshkakathkar@maheshkakathkar9 ай бұрын
KZhead